ಹೃದಯ ಗೆದ್ದ ಮಾರ್ಷಲ್: ಮಿಲಿಟರಿ ಕಾರ್ಯಾಚರಣೆಯ ಮಹಾನಿರ್ದೇಶಕರ ಸುದ್ದಿಗೋಷ್ಠಿ ಬಗ್ಗೆ ರಮೇಶ ದೊಡ್ಡಪುರ ಬರಹ
6 months ago
6
ARTICLE AD
ಸೋಮವಾರ ಮಧ್ಯಾಹ್ನ ಭಾರತೀಯ ಸೇನೆಯ ಮೂರೂ ದಳಗಳ ಮಿಲಿಟರಿ ಕಾರ್ಯಾಚರಣೆಯ ಮಹಾನಿರ್ದೇಶಕರ ಸುದ್ದಿಗೋಷ್ಠಿಯಲ್ಲಿ ಏರ್ ಮಾರ್ಷಲ್ ಎ.ಕೆ. ಭಾರ್ತಿಯವರು ಆಡಿದ ಮಾತುಗಳ ಅರ್ಥ ಏನು ಎನ್ನುವುದನ್ನು ಹೃದಯಕ್ಕೆ ನಾಟುವಂತೆ ವಿವರಿಸಿದ್ದಾರೆ ರಮೇಶ ದೊಡ್ಡಪುರ