ಹಿಂಗಾರು ಹಂಗಾಮು: ಗೋಧಿ, ಕಡಲೆ ಬಿತ್ತನೆ ಬೀಜ ಪೂರೈಕೆ ಕಡಿಮೆ, ಬೆಲೆ ಏರಿಕೆಯ ಬಿಸಿಗೆ ಕೃಷಿಕರು ಕಂಗಾಲು

1 year ago 8
ARTICLE AD

ಚಳಿಗಾಲದ ಕೃಷಿಗೆ ಅಂದರೆ ಹಿಂಗಾರು ಹಂಗಾಮಿಗೆ ನಾಡು ಸಜ್ಜಾಗಿದೆ. ಕೃಷಿಕರಿಗೆ ಈಗ ಬಿತ್ತನ ಬೀಜ ಖರೀದಿ ಸಮಸ್ಯೆ ಎದುರಾಗಿದೆ. ಕಾರಣ ಬೆಲೆ ಏರಿಕೆ. ಗೋಧಿ, ಕಡಲೆ ಬಿತ್ತನೆ ಬೀಜ ಪೂರೈಕೆ ಕಡಿಮೆ, ಬೆಲೆ ಏರಿಕೆಯ ಬಿಸಿಗೆ ಕೃಷಿಕರು ಕಂಗಾಲಾಗಿದ್ದು, ಈ ಕುರಿತ ಒಂದು ವರದಿ ಇಲ್ಲಿದೆ.

Read Entire Article