ARTICLE AD
ಸರಸ ವಿರಸ ಇದ್ದರೇನೇ ದಾಂಪತ್ಯ ಚೆಂದ. ಆದರೆ ಅತಿಯಾದರೆ ಅದುವೇ ಸಮಾಜದ ಬಾಯಿಗೆ ರಸಗವಳ. ಅಂತಹ ಒಂದು ಪ್ರಕರಣಇದು. ಸೀರೆ ಕೊಡಿಸಲಿಲ್ಲವೆಂದು ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ಕೇಸ್ ದಾಖಲಿಸಿದ ಪತ್ನಿಯ ವಿಚಾರ ಈಗ ಸಮಾಜದ ನಡುವೆ ಚರ್ಚೆಯಾಗುತ್ತಿದೆ. ಇತ್ತೀಚೆಗಷ್ಟೆ ಕುರ್ಕುರೆ ಕೊಡಿಸದ ಪತಿಗೆ ವಿಚ್ಛೇದನ ನೀಡಲು ಮುಂದಾದ ಪತ್ನಿಯ ವಿಚಾರವೂ ಮುನ್ನೆಲೆಗೆ ಬಂದಿದೆ ನೋಡಿ.
