ಯಾದಗಿರಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬೆಂಕಿ; ಪತಿಯ ಕೃತ್ಯಕ್ಕೆ ಪಕ್ಷದಿಂದಲೇ ಮಂಜುಳಾ ಗೂಳಿ ಉಚ್ಚಾಟನೆ
6 months ago
7
ARTICLE AD
ಯಾದಗಿರಿ: ರಾಜಕಾರಣದಲ್ಲಿ ಅಧಿಕಾರ ಬಹಳ ಮುಖ್ಯ. ಅದಿಲ್ಲದೇ ಹೋದರೆ ಹತಾಶೆ. ಅದನ್ನು ವ್ಯಕ್ತಪಡಿಸುವ ರೀತಿ ತಪ್ಪಾದರೆ ಸಂಕಷ್ಟವೂ ಖಚಿತ. ಅಂಥ ಒಂದು ಘಟನೆ ಇದು. ಯಾದಗಿರಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ, ಕಾಂಗ್ರೆಸ್ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಮಂಜುಳಾ ಗೂಳಿ ಪಕ್ಷದಿಂದಲೇ ಉಚ್ಚಾಟಿಸಲ್ಪಟ್ಟಿದ್ಧಾರೆ.