ARTICLE AD
ಮೈಸೂರು ರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ - ತ್ರಿಷಿಕಾ ದಂಪತಿಯ ಎರಡನೇ ಮಗನ ನಾಮಕರಣ ಫೆ 19 ರಂದು ಅರಮನೆಯಲ್ಲಿ ನೆರವೇರಿದೆ. ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಎಂದು ನಾಮಕರಣ ಮಾಡಿದ್ದಾಗಿ ಅರಮನೆ ಮೂಲಗಳು ತಿಳಿಸಿವೆ.
ಮೈಸೂರು ರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ - ತ್ರಿಷಿಕಾ ದಂಪತಿಯ ಎರಡನೇ ಮಗನ ನಾಮಕರಣ ಫೆ 19 ರಂದು ಅರಮನೆಯಲ್ಲಿ ನೆರವೇರಿದೆ. ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಎಂದು ನಾಮಕರಣ ಮಾಡಿದ್ದಾಗಿ ಅರಮನೆ ಮೂಲಗಳು ತಿಳಿಸಿವೆ.
Hidden in mobile, Best for skyscrapers.