ಮೈಸೂರು ಸಂಸದ ಯದುವೀರ್ -ತ್ರಿಷಿಕಾ ದಂಪತಿಯ ಎರಡನೇ ಮಗನ ನಾಮಕರಣ, ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್‌

9 months ago 6
ARTICLE AD

ಮೈಸೂರು ರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ - ತ್ರಿಷಿಕಾ ದಂಪತಿಯ ಎರಡನೇ ಮಗನ ನಾಮಕರಣ ಫೆ 19 ರಂದು ಅರಮನೆಯಲ್ಲಿ ನೆರವೇರಿದೆ. ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್‌ ಎಂದು ನಾಮಕರಣ ಮಾಡಿದ್ದಾಗಿ ಅರಮನೆ ಮೂಲಗಳು ತಿಳಿಸಿವೆ.

Read Entire Article