ಮೈಸೂರು ಅರಮನೆ ಬಳಿ ಪಾರಿವಾಳಗಳಿಗೆ ಧಾನ್ಯ ಹಾಕದಂತೆ ನಿರ್ಬಂಧ; ಆಹಾರ ಅರಸಿ ದಸರಾ ಗಜಪಡೆ ಬಳಿ ಬಂದ ಹಕ್ಕಿಗಳು

1 year ago 7
ARTICLE AD
ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಹಕ್ಕಿಗಳಿಗೆ ಪ್ರಾಣಿಪ್ರಿಯರು ನಿತ್ಯ ಧಾನ್ಯಗಳನ್ನು ಹಾಕುತ್ತಿದ್ದರು. ಆದರೆ, ಈ ಸ್ಥಳದಲ್ಲಿ ಧಾನ್ಯಗಳನ್ನು ಹಾಕಬಾರದು ಎಂದು ದಿಢೀರ್ ನಿರ್ಬಂಧ ಹಾಕಲಾಗಿದೆ. ಇದರಿಂದ ಪಾರಿವಾಳಗಳು ದಸರಾ ಗಜಪಡೆಗಳ ಬಳಿ ಬಂದು ಆಹಾರ ಹುಡುಕುತ್ತಿವೆ.
Read Entire Article