ಬೆಂಗಳೂರು ತ್ಯಾಜ್ಯ ವಿಲೇವಾರಿ: ಮನೆ, ರಸ್ತೆಗಳಲ್ಲೇ ಕಸ, ಕಣ್ಣೂರು ಗ್ರಾಮಸ್ಥರ ಪ್ರತಿಭಟನೆ- 5 ಮುಖ್ಯ ಅಂಶ

8 months ago 5
ARTICLE AD

Bengaluru Garbage Problem: ಬೆಂಗಳೂರು ತ್ಯಾಜ್ಯ ವಿಲೇವಾರಿ ಸಮಸ್ಯೆಯಾಗಿದ್ದು, ಕಣ್ಣೂರು ಗ್ರಾಮದ ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ಕಸ ಸುರಿಯಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. 300 ಟ್ರಕ್‌ಗಳನ್ನು ತಡೆಹಿಡಿದಿರುವುದಾಗಿ ಗ್ರಾಮಸ್ಥರು ಹೇಳಿದ್ದು, ಬೆಂಗಳೂರಿನ ಕೆಲವು ಕಡೆ ಮನೆ, ರಸ್ತೆಗಳಲ್ಲೇ ಕಸ ಉಳಿದಿದೆ. 

Read Entire Article