ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಸಾಹಿತಿ, ವಿಮರ್ಶಕ ಜಿಎಸ್‌ ಸಿದ್ದಲಿಂಗಯ್ಯ ನಿಧನ

7 months ago 6
ARTICLE AD

ಜಿಎಸ್‌ ಸಿದ್ದಲಿಂಗಯ್ಯ ನಿಧನ: ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ, ಸಾಹಿತಿ, ವಿಮರ್ಶಕ ಜಿಎಸ್‌ ಸಿದ್ದಲಿಂಗಯ್ಯ ಅವರು ಇಂದು ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.

Read Entire Article