ಬೆಂಗಳೂರಿನಲ್ಲಿಯೂ ಆಷಾಡ ಸಂಭ್ರಮ; ತುಳುನಾಡಿನ ವಿಶೇಷ ಆಟಿದ ಐತಾರಕ್ಕೆ ರಾಜಧಾನಿ ಸಜ್ಜು

1 year ago 131
ARTICLE AD
ಸಾಮಾನ್ಯವಾಗಿ ಕರ್ನಾಟಕ ಕರಾವಳಿ ಭಾಗದಲ್ಲಿ ಆಷಾಡ ಮಾಸದಲ್ಲಿ ವಿಶೇಷ ಖಾದ್ಯಗಳು, ಆಟೋಟಗಳು ನಡೆಯುತ್ತವೆ. ಆಟಿ ತಿಂಗಳಲ್ಲಿ ಕರಾವಳಿಯ ಮನೆಗಳಲ್ಲಿ ಬಗೆಬಗೆಯ ಆಹಾರದ ಘಮ ಬಂದರೆ, ಕೆಸರು ಗದ್ದೆಗಳಲ್ಲಿ ಆಟಗಳದ್ದೇ ಹಬ್ಬ. ಇದೀಗ ಈ ಆಟಿ ಸಂಭ್ರಮ ಉದ್ಯಾನ ನಗರಿ ಬೆಂಗಳೂರಿನಲ್ಲಿಯೂ ನಡೆಯುತ್ತಿದೆ.
Read Entire Article