ಬಳ್ಳಾರಿ ಜೈಲಿನಿಂದ ಬಿಡುಗಡೆಯಾದ ದರ್ಶನ್; ಕುಂಟುತ್ತಲೇ ಹೊರ ಬಂದ ದಾಸ, 131 ದಿನಗಳ ಸೆರೆವಾಸಕ್ಕೆ ಮುಕ್ತಿ
1 year ago
8
ARTICLE AD
Actor Darshan Thoogudeepa: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಆರೋಪ ಹೊತ್ತಿರುವ ನಟ ದರ್ಶನ್ ತೂಗುದೀಪ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದ್ದು, ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ದರ್ಶನ್ ಕುಂಟುತ್ತಲೇ ಜೈಲಿನಿಂದ ಹೊರ ಬಂದರು. (ವರದಿ-ಎಚ್.ಮಾರುತಿ)