ನನ್ನೂರಿನ ಶಾಪಗ್ರಸ್ತ ರಸ್ತೆಗೆ ವಿಮೋಚನೆ ಕೊಡಿಸಿ; ಮಾನವ ಹಕ್ಕು ಆಯೋಗದ ಮೊರೆ ಹೋದ ಯಕ್ಷಗಾನ ಕಲಾವಿದ

1 year ago 8
ARTICLE AD
ವಿಟ್ಲ ಹೋಬಳಿ ಕರೋಪಾಡಿ ಗ್ರಾಮದ 1.5 ಕಿಮೀ ದೂರದಲ್ಲಿರುವ ಮುಗುಳಿ - ಪದ್ಯಾಣ (ರೆಂಜೆಡಿ) ರಸ್ತೆ ಈ ಹಿಂದೆ 1999ರಲ್ಲಿ ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಲ್ಲಿ ನಿರ್ಮಾಣಗೊಂಡಿತ್ತು. ಆದರೆ ಬಳಿಕದ ವರ್ಷಗಳಲ್ಲಿ ಹಂತ ಹಂತವಾಗಿ ಇದ್ದ ಡಾಂಬರು‌ ಕಿತ್ತುಹೋಯಿತೇ, ವಿನಃ ಅದರ ಜೀರ್ಣೋದ್ಧಾರದ ಕೆಲಸ ನಡೆಯಲೇ ಇಲ್ಲ. ಪ್ರಸ್ತುತ ಈ ರಸ್ತೆಯ ಸ್ಥಿತಿ ತೀವ್ರ ಶೋಚನೀಯವಾಗಿದೆ.
Read Entire Article