ನಂದಿನಿ ತುಪ್ಪ ಪ್ಯೂರ್ ಅಂತ ತಿರುಪತಿ ಪ್ರಸಾದದ ವಿವಾದ ಮತ್ತೆ ಸಾಬೀತು ಮಾಡ್ತು: ರೇಣುಕಾ ಮಂಜುನಾಥ್ ಬರಹ
1 year ago
8
ARTICLE AD
Tirupati Laddu Row: ತಿರುಪತಿ ಲಾಡು ಪ್ರಸಾದದ ವಿವಾದ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಇದರ ಬೆನ್ನಲ್ಲೇ ಕರ್ನಾಟಕದ ಹೆಮ್ಮೆ ನಂದಿನಿ ತುಪ್ಪಕ್ಕೆ ಬೇಡಿಕೆಯೂ ಹೆಚ್ಚಾಗಿದೆ. ವಿಶ್ವದ ಅತ್ಯಂತ ಶ್ರೀಮಂತ ದೇಗುಲಕ್ಕೆ ನಮ್ಮ ನೆಲದ ಗೋವುಗಳ ತುಪ್ಪವೇ ಉತ್ಕೃಷ್ಟ ಎಂದೀಗ ಸಾರ್ವಜನಿಕವಾಗಿ ಸಾಬೀತಾಗಿದೆ!