ARTICLE AD
ತಿರುಪತಿ ಲಡ್ಡು ಪ್ರಸಾದ ತಯಾರಿಸಲು ಕಲಬೆರಕೆ ತುಪ್ಪ ಬಳಕೆಯಾಗುತ್ತಿತ್ತು ಎಂಬ ವಿವಾದ ಮುಗಿಲು ಮುಟ್ಟಿರುವಾಗಲೇ, ಲಡ್ಡು ಪ್ರಸಾದದ ಜೊತೆಗೆ ತಂಬಾಕು ಕವರ್ ಬಂತು ಎಂಬ ಸುದ್ದಿ ವೈರಲ್ ಆಗಿದೆ. ಆದರೆ ಈ ಸುದ್ದಿಯನ್ನು ಟಿಟಿಡಿ ಅಧಿಕಾರಿಗಳು ನಿರಾಕರಿಸಿದ್ದಾರೆ. ಈ ವಿದ್ಯಮಾನದ ವಿವರ ಇಲ್ಲಿದೆ.
ತಿರುಪತಿ ಲಡ್ಡು ಪ್ರಸಾದ ತಯಾರಿಸಲು ಕಲಬೆರಕೆ ತುಪ್ಪ ಬಳಕೆಯಾಗುತ್ತಿತ್ತು ಎಂಬ ವಿವಾದ ಮುಗಿಲು ಮುಟ್ಟಿರುವಾಗಲೇ, ಲಡ್ಡು ಪ್ರಸಾದದ ಜೊತೆಗೆ ತಂಬಾಕು ಕವರ್ ಬಂತು ಎಂಬ ಸುದ್ದಿ ವೈರಲ್ ಆಗಿದೆ. ಆದರೆ ಈ ಸುದ್ದಿಯನ್ನು ಟಿಟಿಡಿ ಅಧಿಕಾರಿಗಳು ನಿರಾಕರಿಸಿದ್ದಾರೆ. ಈ ವಿದ್ಯಮಾನದ ವಿವರ ಇಲ್ಲಿದೆ.
Hidden in mobile, Best for skyscrapers.