ಜಾತಿಗಣತಿಗೆ ಎಳ್ಳುನೀರು ಬಿಟ್ಟ ಕರ್ನಾಟಕ ಸರ್ಕಾರ; ಹೈಕಮಾಂಡ್‌ ಅಣತಿಯಂತೆ ಹೊಸ ಜಾತಿಗಣತಿಗೆ ನಿರ್ಧಾರ

5 months ago 13
ARTICLE AD
ಜಾತಿಗಣತಿಗೆ ಎಳ್ಳು ನೀರು ಬಿಟ್ಟ ಕರ್ನಾಟಕದ ಕಾಂಗ್ರೆಸ್‌ ಸರ್ಕಾರ, ಪಕ್ಷದ ಹೈಕಮಾಂಡ್‌ ಅಣತಿಯಂತೆ ಹೊಸ ಜಾತಿಗಣತಿಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಸಿದ್ದರಾಮಯ್ಯ ಸರ್ಕಾರ, ನಾಳೆ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. (ವರದಿ- ಎಚ್.ಮಾರುತಿ, ಬೆಂಗಳೂರು)
Read Entire Article