ಕೋಡಿಮಠದ ಶ್ರೀ ಭವಿಷ್ಯ: ಭಾರತದಲ್ಲಿ ಮತ್ತೆ ರೋಗದಿಂದ ಪ್ರಾಣಾಪಾಯದ ಭೀತಿ, ಮೇಘ ಸ್ಪೋಟದ ಭಯ, ಮತೀಯ ಗಲಭೆಗಳ ಆತಂಕ
6 months ago
5
ARTICLE AD
ಭಾರತದಲ್ಲಿ ಮುಂದಿನ ಆರು ತಿಂಗಳ ಕಾಲ ಸನ್ನಿವೇಶ ಹೇಗಿರಲಿದೆ. ಮಳೆ, ಆರೋಗ್ಯ, ಅಧಿಕಾರದ ವಿಚಾರದಲ್ಲಿ ಏನು ಆಗಬಹುದು ಎಂದು ತಮ್ಮದೇ ಶೈಲಿಯಲ್ಲಿ ಭವಿಷ್ಯ ನುಡಿದಿದ್ದಾರೆ ಕೋಡಿ ಮಠದ ಸ್ವಾಮೀಜಿ.