ಎನ್ಕೌಂಟರ್ ತಪ್ಪು, ನ್ಯಾಯವಿಳಂಬವೂ ತಪ್ಪು: ಇನ್ನೊಂದು ದಾರಿ ಇದೆ, ಅದೇಕೆ ಕಾಣುತ್ತಿಲ್ಲ?- ನಾಗೇಶ್ ಹೆಗಡೆ ಬರಹ
7 months ago
6
ARTICLE AD
ನಾಗೇಶ್ ಹೆಗಡೆ ಬರಹ: ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ, ಕೊಂದ ವ್ಯಕ್ತಿಯನ್ನು ಎನ್ಕೌಂಟರ್ ಮಾಡಲಾಗಿದೆ. ಈ ಕುರಿತು ಪರ ವಿರೋಧ ವ್ಯಕ್ತವಾಗುತ್ತಿರುವ ಸಮಯದಲ್ಲಿ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆಯವರು ಸೋಷಿಯಲ್ ಮೀಡಿಯಾದಲ್ಲಿ ಬರೆದ ಲೇಖನ ಗಮನ ಸೆಳೆದಿದೆ.