ಅಭಿಮತ: ಭವಿಷ್ಯದ ತಲೆಮಾರಿನ ಹಿತಕ್ಕಾಗಿಯಾದರೂ ಕಾರ್ಮಿಕರ ಹಕ್ಕನ್ನು ಜೀವಂತ ಉಳಿಸಬೇಕು

1 year ago 134
ARTICLE AD
ಶ್ರೀನಿವಾಸ ಮಠ ಬರಹ: ಮುಂದಿನ ತಲೆಮಾರು ಚೆನ್ನಾಗಿರಲಿ ಎನ್ನುವ ಉದ್ದೇಶದಿಂದ ಪರಿಸರ ಸಂರಕ್ಷಣೆ ಬಗ್ಗೆ ಗಮನಕೊಡುವುದನ್ನು ಕರ್ತವ್ಯ ಎಂದುಕೊಳ್ಳುತ್ತೇವೆ. ಅದೇ ರೀತಿ ಉದ್ಯೋಗಿಗಳ ಹಕ್ಕನ್ನು ಜೀವಂತ ಇಡುವುದು ಭವಿಷ್ಯದ ತಲೆಮಾರಿಗಾಗಿಯೇ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಹಿಂದಿನ ತಲೆಮಾರಿನವರ ತ್ಯಾಗಕ್ಕೆ ಏನರ್ಥ ಇರುತ್ತದೆ?
Read Entire Article