ಅಭಿಮತ: ಭವಿಷ್ಯದ ತಲೆಮಾರಿನ ಹಿತಕ್ಕಾಗಿಯಾದರೂ ಕಾರ್ಮಿಕರ ಹಕ್ಕನ್ನು ಜೀವಂತ ಉಳಿಸಬೇಕು
1 year ago
134
ARTICLE AD
ಶ್ರೀನಿವಾಸ ಮಠ ಬರಹ: ಮುಂದಿನ ತಲೆಮಾರು ಚೆನ್ನಾಗಿರಲಿ ಎನ್ನುವ ಉದ್ದೇಶದಿಂದ ಪರಿಸರ ಸಂರಕ್ಷಣೆ ಬಗ್ಗೆ ಗಮನಕೊಡುವುದನ್ನು ಕರ್ತವ್ಯ ಎಂದುಕೊಳ್ಳುತ್ತೇವೆ. ಅದೇ ರೀತಿ ಉದ್ಯೋಗಿಗಳ ಹಕ್ಕನ್ನು ಜೀವಂತ ಇಡುವುದು ಭವಿಷ್ಯದ ತಲೆಮಾರಿಗಾಗಿಯೇ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಹಿಂದಿನ ತಲೆಮಾರಿನವರ ತ್ಯಾಗಕ್ಕೆ ಏನರ್ಥ ಇರುತ್ತದೆ?