ಅಪಘಾತ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ಹಿಂಜರಿದ ಪೊಲೀಸರು; ಇಲಾಖಾ ತನಿಖೆಗೆ ಆದೇಶ -Video

1 year ago 135
ARTICLE AD
ಬೆಂಗಳೂರಿನಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಯ್ಸಳ ಪೊಲೀಸರ ನಿರ್ಲಕ್ಷ್ಯದ ವಿರುದ್ಧ ವ್ಯಾಪಕ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ. ಘಟನೆ ಬೆನ್ನಲ್ಲೇ ಹೊಯ್ಸಳ ಸಿಬ್ಬಂದಿಯ ನಿರ್ಲಕ್ಷ್ಯ ವಿರುದ್ಧ ಇಲಾಖಾ ತನಖಗೆ ಆದೇಶ ಹೊರಬಿದ್ದಿದೆ.
Read Entire Article