ಅಂಬೇಡ್ಕರ್ ಬಗ್ಗೆ ಕಾಂಗ್ರೆಸ್-ಬಿಜೆಪಿ ನಡುವೆ ಬಿಸಿಬಿಸಿ ಚರ್ಚೆ; ಸದನದಲ್ಲಿ ತೀವ್ರ ಗದ್ದಲ -Video
8 months ago
80
ARTICLE AD
ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತು ತಾರಕಕ್ಕೇರಿದೆ. ಅಂಬೇಡ್ಕರ್ ವಿಚಾರದಲ್ಲಿ ಶುರುವಾದ ವಿವಾದ, ಸವಾಲು ಪ್ರತಿಸವಾಲಿಗೆ ತಿರುಗಿದೆ. ಅಂಬೇಡ್ಕರ್ ಅವರನ್ನು ಕ್ಯಾಬಿನೆಟ್ನಿಂದ ಹೊರ ಹಾಕಿದ್ದು ಕಾಂಗ್ರೆಸ್ ಎಂದು ಬಿಜೆಪಿ ಆರೋಪಿಸಿದರೆ, ಎಲೆಕ್ಷನ್ನಲ್ಲಿ ಅವರನ್ನು ಸೋಲಿಸಿದ್ದು ಸಾವರ್ಕರ್ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.