ARTICLE AD
Shimoga News ಆಸ್ಪತ್ರೆಗೆ ದಾಖಲಾದ ಮಾಲೀಕನನ್ನು ಹಿಂಬಾಲಿಸಿಕೊಂಡು ಬಂದಿದ್ದ ನಾಯಿ ಮಾಲೀಕ ತೀರಿಕೊಂಡರೂ ಆಸ್ಪತ್ರೆಯಲ್ಲೇ ಇರಬೇಕು ಎಂದು ಹದಿನೈದು ದಿನದಿಂದ ಕಾಯುತ್ತಿದ್ದ ಮನಮಿಡಿಯುವ ಘಟನೆ ಶಿವಮೊಗ್ಗ ಜಿಲ್ಲೆ ಹೊಳೆ ಹೊನ್ನೂರಿನಲ್ಲಿ ನಡೆದಿದೆ.
Shimoga News ಆಸ್ಪತ್ರೆಗೆ ದಾಖಲಾದ ಮಾಲೀಕನನ್ನು ಹಿಂಬಾಲಿಸಿಕೊಂಡು ಬಂದಿದ್ದ ನಾಯಿ ಮಾಲೀಕ ತೀರಿಕೊಂಡರೂ ಆಸ್ಪತ್ರೆಯಲ್ಲೇ ಇರಬೇಕು ಎಂದು ಹದಿನೈದು ದಿನದಿಂದ ಕಾಯುತ್ತಿದ್ದ ಮನಮಿಡಿಯುವ ಘಟನೆ ಶಿವಮೊಗ್ಗ ಜಿಲ್ಲೆ ಹೊಳೆ ಹೊನ್ನೂರಿನಲ್ಲಿ ನಡೆದಿದೆ.
Hidden in mobile, Best for skyscrapers.