Talaluru Inscription; ಹಾಸನ ತಳಲೂರಿನ ಶಿವದೇವಾಲಯದ ಹೊರ ಆವರಣದಲ್ಲಿ ಹೊಯ್ಸಳ ಶಾಸನ ಪತ್ತೆ; ಗಮನಸೆಳೆದ ಶಿಲಾಶಾಸನ

1 year ago 8
ARTICLE AD

Mangaluru News; ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ತಳಲೂರು ಗ್ರಾಮದ ಶಿವ ದೇವಸ್ಥಾನದ ಹೊರ ಆವರಣದಲ್ಲಿ ಹೊಯ್ಸಳ ಶಾಸನ ಪತ್ತೆಯಾಗಿದೆ. ಅರಸೀಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಹರೀಶ್ ಗಮನಸೆಳೆದ ಶಿಲಾಶಾಸನದ ವಿವರ ಇಲ್ಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Read Entire Article