Mysore News: ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ, ವಿದ್ಯುತ್ ತಂತಿ ತುಳಿದು ಮೈಸೂರು ರೈತ ಸೇರಿ ಎರಡು ಜಾನುವಾರು ಸಾವು
1 year ago
8
ARTICLE AD
ಮಳೆ ಹಾಗೂ ಗಾಳಿಯ ವಾತಾವರಣದಿಂದ ಮೈಸೂರು ಜಿಲ್ಲೆಯಲ್ಲಿ ವಿದ್ಯುತ್ ತಂತಿ ತುಳಿದ ರೈತ ಹಾಗೂ ಎರಡು ಜಾನುವಾರು ಮೃತಪಟ್ಟಿವೆ. ಈ ಸಂಬಂದ ಚೆಸ್ಕಾಂ ವಿರುದ್ದ ಆಕ್ರೋಶವನ್ನು ರೈತರು ಹೊರ ಹಾಕಿದ್ಧಾರೆ.