Maha Kumbha Mela 2025: ಪ್ರಯಾಗ್ರಾಜ್ ಮಹಾ ಕುಂಭಮೇಳದ ಉಸ್ತುವಾರಿ ಹೊತ್ತ ಕನ್ನಡದ ಐಎಎಸ್ ಅಧಿಕಾರಿ
10 months ago
122
ARTICLE AD
Maha Kumbha Mela 2025: ಉತ್ತರ ಪ್ರದೇಶದ ತ್ರಿವೇಣಿ ಸಂಗಮ ನಗರಿ ಪ್ರಯಾಗ್ರಾಜ್ನಲ್ಲಿ ಆರಂಭವಾಗಿರುವ ಮಹಾಕುಂಭಮೇಳದ ಉಸ್ತುವಾರಿ ಹೊತ್ತಿರುವವರು ಕನ್ನಡದ ಐಎಎಸ್ ಅಧಿಕಾರಿ ವಿಜಯಕಿರಣ್ ಆನಂದ್. ಅವರ ಕುರಿತ ಮಾಹಿತಿ ಇಲ್ಲಿದೆ.