Indian Railways: ಮುರ್ಡೇಶ್ವರ, ಕುಂದಾಪುರ, ಉಡುಪಿಯಿಂದ ತಿರುಪತಿಗೆ ರೈಲು: ಮಂಗಳೂರು ರೈಲು ಸೇವೆ ವಿಸ್ತರಣೆಗೆ ಸಮ್ಮತಿ
1 year ago
8
ARTICLE AD
ಕರಾವಳಿಯ ಮಂಗಳೂರಿನಿಂದ ತಿರುಪತಿ ಮಾರ್ಗವಾಗಿ ಕಾಚಿಗುಡಕ್ಕೆ ತೆರಳುವ ರೈಲು ಇನ್ನು ಮುಂದೆ ಮುರ್ಡೇಶ್ವರ, ಕುಂದಾಪುರ, ಉಡುಪಿಗೂ ವಿಸ್ತರಣೆಯಾಗಲಿದೆ. ಇದರಿಂದ ಈ ಭಾಗದವರು ತಿರುಪತಿಗೆ ಹೋಗಲು ನೆರವಾಗಲಿದೆ.