Dakshina Kannada News: ಬೆಳ್ತಂಗಡಿ ತಾಲ್ಲೂಕು ಬರ್ಕಜೆ ಜಲಾಶಯದ ಸಮೀಪದಲ್ಲಿ ಸ್ನಾನ ಮಾಡಲು ಹೋದ ಮೂವರು ಯುವಕರು ನೀರುಪಾಲು

1 year ago 8
ARTICLE AD
Dakshina Kannada News: ಬೆಳ್ತಂಗಡಿ ತಾಲ್ಲೂಕಿನ ಬರ್ಕಜೆ ಎಂಬಲ್ಲಿ ತುಂಬಿ ಹರಿಯುತ್ತಿದ್ದ ಜಲಾಶಯದ ನೀರಿನಲ್ಲಿ ಈಜಲು ಹೋದ ಮೂಡಬಿದ್ರೆಯ ಮೂವರು ಯುವಕರು ಮೃತಪಟ್ಟಿದ್ದಾರೆ.ವರದಿ: ಹರೀಶ ಮಾಂಬಾಡಿ. ಮಂಗಳೂರು
Read Entire Article