Bharat Bandh 2024; ಎಸ್‌ಸಿ ಎಸ್‌ಟಿ ಮೀಸಲಾತಿ ವಿಚಾರಕ್ಕೆ ಆಗಸ್ಟ್‌ 21ಕ್ಕೆ ಭಾರತ ಬಂದ್; ಕರ್ನಾಟಕದಲ್ಲೂ ಸಿಗುತ್ತಾ ಬೆಂಬಲ

1 year ago 7
ARTICLE AD

Bharat Bandh; ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ವಿಚಾರಕ್ಕೆ ಸುಪ್ರೀಂ ಕೋರ್ಟ್ ತೀರ್ಪು ಉತ್ತರ ಭಾರತದಲ್ಲಿ ಸಂಚಲನ ಮೂಡಿಸಿದ್ದು, ಈ ಸಮುದಾಯಗಳ ಕಳವಳಕ್ಕೆ ಕಾರಣವಾಗಿದೆ. ಹೀಗಾಗಿ ಬುಧವಾರ (ಆಗಸ್ಟ್ 21) ಭಾರತ್ ಬಂದ್‌ಗೆ ಕರೆ ನೀಡಲಾಗಿದೆ. 

Read Entire Article