Bengaluru Metro: ಪ್ರಯಾಣ ದರ ಏರಿಕೆ ನಂತರ ನಷ್ಟದ ಭೀತಿಯಲ್ಲಿರುವ ನಮ್ಮ ಮೆಟ್ರೊ; ಸರಕು ಸಾಗಣೆಯತ್ತ ಬಿಎಂಆರ್‌ಸಿಎಲ್ ಚಿತ್ತ

8 months ago 6
ARTICLE AD

Bengaluru Metro: ಪ್ರಯಾಣ ದರ ಏರಿಕೆ ನಂತರ ನಷ್ಟದ ಭೀತಿಯಲ್ಲಿರುವ ನಮ್ಮ ಮೆಟ್ರೊವನ್ನು ಲಾಭದಾಯಕ ಉದ್ಯಮವನ್ನಾಗಿಸುವುದಕ್ಕಾಗಿ ಸರಕು ಸಾಗಣೆ, ಕೊರಿಯರ್‌, ಇ ಲಾಜಿಸ್ಟಿಕ್ಸ್‌ ಸೇವೆಗೆ ಬಳಸಲು ಬಿಎಂಆರ್‌ಸಿಎಲ್‌ ಚಿತ್ತ ಹರಿಸಿದೆ. (ವರದಿ- ಎಚ್.‌ಮಾರುತಿ, ಬೆಂಗಳೂರು)

Read Entire Article